+91 7406093533 - Office (10 a.m. to 6 p.m. )

+91 9480272221 - Seva Section
(6-00 a.m. to 8-30 p.m. )

Temple News & Updates

13 Aug 2026

ಶ್ರೀ ಶ್ರೀ ಈಶ ವಿಠಲದಾಸ ಸ್ವಾಮೀಜಿಯವರು ಆನೆಗುಡ್ಡೆಗೆ ಭೇಟಿ

ದಿನಾಂಕ 11.08.2026 ರ ಮಂಗಳವಾರದಂದು ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನಕ್ಕೆ ಮಂಗಳೂರಿನ ಕೇಮಾರು ಮಠದ ಪರಮಪೂಜ್ಯ ಶ್ರೀ ಶ್ರೀ ಈಶ ವಿಠಲದಾಸ ಸ್ವಾಮೀಜಿಯವರು ಭೇಟಿ…

Read More
03 Aug 2026

ನಿವೃತ್ತ ಸಿಬ್ಬಂದಿಗೆ ಬೀಳ್ಕೊಡುಗೆ ಸಮಾರಂಭ

ದಿನಾಂಕ 02.08.2026ರ ಭಾನುವಾರದಂದು ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದ ಆಡಳಿತ ಕಚೇರಿಯಲ್ಲಿ ಕಳೆದ 37 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದ ಶ್ರೀಯುತ ನಾಗೇಶ್ ರಾವ್ ಹಾಗೂ ಕಳೆದ…

Read More
03 Aug 2026

ಸಂಕಷ್ಟಹರ ಚತುರ್ಥಿ

ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದಲ್ಲಿ ಸಂಕಷ್ಟಹರ ಚತುರ್ಥಿ, ಸಹಸ್ರನಾರಿಕೇಳ ಗಣಪತಿ ಯಾಗ, ಸತ್ಯಗಣಪತಿ ವ್ರತ, ಮಹಾಪೂಜೆ ಹಾಗೂ ಅನ್ನಸಂತರ್ಪಣೆಯು ರವಿವಾರ ನಡೆಯಿತು. ​ಆಡಳಿತ ಧರ್ಮದರ್ಶಿಗಳಾದ…

Read More
30 Jul 2026

ಕನ್ನಡ ಚಿತ್ರರಂಗದ ಮೇರು ನಟ ರಾಜೇಶ್ ಹಾಗೂ ಕುಟುಂಬ ಆನೆಗುಡ್ಡೆ ದೇವಸ್ಥಾನಕ್ಕೆ ಭೇಟಿ

ಇಂದು ಆನೆಗುಡ್ಡೆಗೆ ಕನ್ನಡ ಕಿರು ಚಿತ್ರರಂಗದ ಮೇರು ನಟ ರಾಜೇಶ್ ಹಾಗೂ ಕುಟುಂಬ ಭೇಟಿ ನೀಡಿ ವಿಶೇಷ ಪೂಜಿ ಸಲ್ಲಿಸಿದರು. ಆಡಳಿತ ಧರ್ಮದರ್ಶಿಗಳಾದ ಶ್ರೀ…

Read More
24 Jul 2026

ಶ್ರೀಮತಿ ಶ್ರೀ ಅರ್ಜುನ್ ಹೆಗ್ಡೆ ದಂಪತಿಗಳಿಂದ ವಿಶೇಷ ವಾಹನ ಸಮರ್ಪಣೆ

ದಿನಾಂಕ 24.07.2026 ಶುಕ್ರವಾರದಂದು ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನಕ್ಕೆ ಮಂಗಳೂರಿನ ಶ್ರೀಮತಿ ಶ್ರೀ ಅರ್ಜುನ್ ಹೆಗ್ಡೆ ದಂಪತಿಗಳು ಸುಮಾರು 2.5 ಲಕ್ಷ ಮೌಲ್ಯದ ಮೂಡು…

Read More
24 Jul 2026

ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನಕ್ಕೆ ಎಡನೀರು ಮಠದ ಶ್ರೀಗಳ ಭೇಟಿ

ದಿನಾಂಕ 24.07.2026, ಶುಕ್ರವಾರ, ಚಾತುರ್ಮಾಸ್ಯದ ಪೂರ್ವಭಾವಿ ಸಂಚಾರದ ಅಂಗವಾಗಿ ಎಡನೀರು ಮಠದ ಪೀಠಾಧೀಶರಾದ ಪರಮಪೂಜ್ಯ ಶ್ರೀ ಶ್ರೀ ಶ್ರೀ ಸಚ್ಚಿದಾನಂದ ಭಾರತಿ ಶ್ರೀಪಾದಂಗಳವರು ಆನೆಗುಡ್ಡೆ…

Read More