ದಿನಾಂಕ : 18-09-2023, ಸೋಮವಾರ
ಮಧ್ಯಾಹ್ನ 3:00 ಗಂಟೆಯಿಂದ ಭಜನಾ ಕಾರ್ಯಕ್ರಮ – ಶ್ರೀ ಮಾತಾ ಅಮೃತಾನಂದಮಯಿ ಸೇವಾ ಸಮಿತಿ (ರಿ.), ಕೋಟೇಶ್ವರ ಇವರಿಂದ.
ಸಂಜೆ 5:00 ಗಂಟೆಯಿಂದ ಸುಶಾಸನ ಉಡುಪಿ ಪ್ರಸ್ತುತಿ. ಪ್ರೊ. ಪವನ್ ಕಿರಣ್ ಕೆರೆ ಪರಿಕಲ್ಪಿತ ತಾಳಮದ್ದಳೆ “ಕಾಶ್ಮೀರ ವಿಜಯ” (ಶಾರದಾ ದೇಶದ ಪುಣ್ಯ ಚರಿತ್ರಾಮೃತ…). ಪುರಾಣ-ಇತಿಹಾಸ ಪ್ರಚಲಿತ ಸಂಕಲ್ಪ. ಸಂಯೋಜನೆ : ಸುಧಾಕರ ಆಚಾರ್ಯ, ಉಡುಪಿ.
ದಿನಾಂಕ : 19-09-2023, ಮಂಗಳವಾರ
ಮಧ್ಯಾಹ್ನ 3:00 ಗಂಟೆಯಿಂದ ಭಜನಾ ಕಾರ್ಯಕ್ರಮ – ವಿಶ್ವೇಶ್ವರ ಭಜನಾ ಮಂಡಳಿ, ಆನೆಗುಡ್ಡೆ-ಕುಂಭಾಶಿ ಇವರಿಂದ.
ಸಂಜೆ 4:00 ಗಂಟೆಯಿಂದ ನೃತ್ಯ ಕಾರ್ಯಕ್ರಮ – ಅಭಿಜ್ಞಾ ನೃತ್ಯ ಭೂಮಿ ಟ್ರಸ್ಟ್ (ರಿ.), ಉಡುಪಿ ಹಾಗೂ ನೃತ್ಯ ವಿದುಷಿ ಡಾ. ರಶ್ಮಿ ಗುರುಮೂರ್ತಿ ಇವರ ಶಿಷ್ಯೆಯರಿಂದ.
ಸಾಯಂಕಾಲ 6:00 ಗಂಟೆಯಿಂದ ಯಕ್ಷಗಾನ “ಚಿತ್ರಸೇನ ಕಾಳಗ” (ಯಕ್ಷಾಂತರಂಗ (ರಿ.), ಕೋಟ ಇವರಿಂದ).
ರಾತ್ರಿ 9:00 ಗಂಟೆಯಿಂದ ಯಕ್ಷಗಾನ “ಕೃಷ್ಣಾರ್ಜುನ ಕಾಳಗ” (ದಶಾವತಾರ ಸೇವೆಯಾಟ ಅತಿಥಿ ಕಲಾವಿದರ ಕೂಡುವಿಕೆಯಿಂದ).
ಸರ್ವರಿಗೂ ಆದರದ ಸ್ವಾಗತ
ಆಡಳಿತ ಮಂಡಳಿ, ಅರ್ಚಕ ಮಂಡಳಿ ಮತ್ತು ಪರ್ಯಾಯ ಅರ್ಚಕರು