+91 7406093533 - Office (10 a.m. to 6 p.m. )

+91 9480272221 - Seva Section
(6-00 a.m. to 8-30 p.m. )

ಸಂಕಷ್ಟಹರ ಚತುರ್ಥಿ

ಪ್ರಿಯ ಭಕ್ತಾಭಿಮಾನಿಗಳಲ್ಲಿ ವಿನಂತಿ

ದಿನಾಂಕ 03.07.2026ರ ಶುಕ್ರವಾರದಂದು ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದಲ್ಲಿ ಸಂಕಷ್ಟಹರ ಚತುರ್ಥಿ ಜರುಗಲಿದೆ.
ಈ ಪ್ರಯುಕ್ತ ದೇವಸ್ಥಾನದಲ್ಲಿ ಈ ಕೆಳಗಿನ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ:

ಧಾರ್ಮಿಕ ಕಾರ್ಯಕ್ರಮಗಳು:

ಶ್ರೀ ಗಣೇಶ ಚತುರ್ಥಿ ಪ್ರಯುಕ್ತ ನಡೆಯಲಿರುವ ಸಾಂಸ್ಕೃತಿಕ ಕಾರ್ಯಕ್ರಮಗಳು

ಮಧ್ಯಾಹ್ನ: ಅಷ್ಟೋತ್ತರ ಸಹಸ್ರನಾರಿಕೇಳ ಗಣಯಾಗ, ಸತ್ಯಗಣಪತಿ ವ್ರತ, ಮಹಾಪೂಜೆ ಹಾಗೂ ಅನ್ನಸಂತರ್ಪಣೆ.

ರಾತ್ರಿ: ಮಹಾರಂಗಪೂಜೆ ಸಹಿತ ರಜತ ರಥೋತ್ಸವ.

ಸಾಂಸ್ಕೃತಿಕ ಕಾರ್ಯಕ್ರಮ:.

ಯಕ್ಷಗಾನ ತಾಳಮದ್ದಳೆ: “ಅಂಗದ ಸಂಧಾನ”
ಜಂಟಿ ಆಶ್ರಯ: ಯಶಸ್ವಿ ಕಲಾವೃಂದ ಕೊಮೆ, ತೆಕ್ಕಟ್ಟೆ ಹಾಗೂ ಯಕ್ಷ ನುಡಿಸಿರಿ ಬಳಗ, ಸಿದ್ದಾಪುರ.
ಸಾರಥ್ಯ: ರಾಧಾಕೃಷ್ಣ ಕಲ್ಬರ್, ವಿಟ್ಲ.


ಸರ್ವರಿಗೂ ಆದರದ ಸ್ವಾಗತ ಬಯಸುವ:

ಆಡಳಿತ ಮಂಡಳಿ, ಪರ್ಯಾಯ ಅರ್ಚಕರು ಹಾಗೂ ಅರ್ಚಕ ಮಂಡಳಿ